ವಚನ
ಆಧುನಿಕ ವಚನ
************
ಶೀರ್ಷಿಕೆ-ಔದಾರ್ಯ
**************
ನೊಂದವರ ಬಾಳಲ್ಲಿ ತಾನೊಂದು ಬೆಳಕಾಗಿ
ಬವಣೆಯ ಬದಕಿನಲಿ ಸೋತವರಿಗೆ ಹೆಗಲಾಗಿ
ಹಸಿವು ನೀಗಿಸಿ, ಬದುಕಿಗೆ ಭರವಸೆಯಾಗಲು,
ಮೌಲ್ಯದ ನೆಲೆಯಲ್ಲಿ ಕಂಡ ಔದಾರ್ಯವಯ್ಯ.!
ಪರರ ಒಳಿತು ಬಯಸಿ,ಮನಜನಾಗೆಂದ ಮಾಲತೇಶ..!
ಸಿದ್ದು ಮೂರ್ತಿ
ಆಧುನಿಕ ವಚನ
************
ಶೀರ್ಷಿಕೆ-ಔದಾರ್ಯ
**************
ನೊಂದವರ ಬಾಳಲ್ಲಿ ತಾನೊಂದು ಬೆಳಕಾಗಿ
ಬವಣೆಯ ಬದಕಿನಲಿ ಸೋತವರಿಗೆ ಹೆಗಲಾಗಿ
ಹಸಿವು ನೀಗಿಸಿ, ಬದುಕಿಗೆ ಭರವಸೆಯಾಗಲು,
ಮೌಲ್ಯದ ನೆಲೆಯಲ್ಲಿ ಕಂಡ ಔದಾರ್ಯವಯ್ಯ.!
ಪರರ ಒಳಿತು ಬಯಸಿ,ಮನಜನಾಗೆಂದ ಮಾಲತೇಶ..!
ಸಿದ್ದು ಮೂರ್ತಿ
Comments
Post a Comment