ದೈವ (ವಚನಗಳು)

ವಚನ-೧
ಕಂಡ ಶಿಲೆಗಳಿಗೆಲ್ಲಾ ಪಂಚಾಮೃತ ಸುರಿದು
ಪ್ರಚಾರದ ಸ್ವಾರ್ಥ ಕ್ಕೆ ದಾನವೆರೆದು
ನಿಜಹಸಿವುಗಳ ಕಡೆಗಿಟ್ಟು ,ಹೆತ್ತವರ ಮರೆತು
ದೈವ ಕಾಣಹೊರಟವರ ಮೆಚ್ಚನಾ ಶ್ರೀಮಾಲತೇಶ

~~ಸಿದ್ದು ಮೂರ್ತಿ

Comments

Post a Comment

Popular posts from this blog

ಆಧ್ಯಾತ್ಮಿಕ ವಿಚಾರ